ಶುಭವಿವಾಹ: ಸಂದೇಶ-ಮಧುರ Posted by suddinews22 Date: May 14, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 81 Views ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕುಂಡಾಜೆ ಕುಶಾಲಪ್ಪ ಪೂಜಾರಿಯವರ ಪುತ್ರ ಸಂದೇಶ ಹಾಗೂ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಪಿಕಾಡು ದಿ.ಕುಶಾಲಪ್ಪ ಪೂಜಾರಿಯವರ ಪುತ್ರಿ ಮಧುರರವರ ವಿವಾಹವು ಮೇ.13ರಂದು ನೇರಳಕಟ್ಟೆ ‘ಜನಪ್ರಿಯ ಗಾರ್ಡನ್’ನಲ್ಲಿ ನಡೆಯಿತು.