ಕಡಬ ತಾಲೂಕಿನ ಕೊಣಾಲುಗುತ್ತು ಸತೀಶ್ ರೈ ಮತ್ತು ಗೌರಿಕೋಡಿ ಚಿತ್ರಾ ಎಸ್.ರೈಯವರ ಪುತ್ರ ಪ್ರತೀಕ್ಷ್ ಹಾಗೂ ಸುರಿಯ ಹೆನ್ನಡ್ಕ ದಿ.ರಾಜೀವ ರೈ ಮತ್ತು ಕುಲವೂರು ಮೇಗಿನಮನೆ ದಿ.ಮಮತಾ ರೈಯವರ ಪುತ್ರಿ ದೀಕ್ಷಿತರವರ ವಿವಾಹವು ಮೇ ೮ರಂದು ಬಂಟವಾಳದ ಬಂಟರ ಭವನ’ ಪಿ.ವಿ.ಶೆಟ್ಟಿ ಆಡಿಟೋರಿಯಂ’ನಲ್ಲಿ ನಡೆಯಿತು. ಮೇ 12ರಂದು ಕೊಣಾಲುಗುತ್ತು ವರನ ಮನೆಯಲ್ಲಿ ಔತಣಕೂಟ ನಡೆಯಿತು.