ಪುತ್ತೂರು: ನೆಕ್ಕಿಲಾರು ಲೋಕಯ್ಯ ಪೂಜಾರಿಯವರ ಪುತ್ರಿ ಶ್ವೇತಾ (ಹರ್ಷಿತಾ) ಹಾಗೂ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕೇಚ ಚಂದು ಪೂಜಾರಿಯವರ ಪುತ್ರ ಉಮೇಶ್ (ಸುನೀಲ್) ರವರ ವಿವಾಹ ಕಶೆಕೋಡಿ ಕಲಾಶ್ರಮದಲ್ಲಿ ಮೇ.15ರಂದು ನಡೆಯಿತು.
ಪುತ್ತೂರು: ನೆಕ್ಕಿಲಾರು ಲೋಕಯ್ಯ ಪೂಜಾರಿಯವರ ಪುತ್ರಿ ಶ್ವೇತಾ (ಹರ್ಷಿತಾ) ಹಾಗೂ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕೇಚ ಚಂದು ಪೂಜಾರಿಯವರ ಪುತ್ರ ಉಮೇಶ್ (ಸುನೀಲ್) ರವರ ವಿವಾಹ ಕಶೆಕೋಡಿ ಕಲಾಶ್ರಮದಲ್ಲಿ ಮೇ.15ರಂದು ನಡೆಯಿತು.