ಪುತ್ತೂರು: ಹರಿಹರ ಪಲ್ಲತ್ತಡ್ಕ ಗ್ರಾಮದ ಪ್ರಭಾಕರ ಶೆಟ್ಯಡ್ಕ(57ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ 17ರಂದು ನಿಧನರಾಗಿದ್ದಾರೆ.
ಮೃತ ಪ್ರಭಾಕರ ಶೆಟ್ಯಡ್ಕರವರು ಹಲವಾರು ವರ್ಷಗಳಿಂದ ದರ್ಬೆ ಬೈಪಾಸ್ ಬಳಿ ಅನುಗ್ರಹ ಪಿಜಿಯೊಂದನ್ನು ನಡೆಸುತ್ತಿದ್ದರು. ಮೃತರು ಪತ್ನಿ ಕಲ್ಪನಾ, ಪುತ್ರರಾದ ಸಚಿನ್, ಸೃಜನ್, ಸಹೋದರರು, ಸಹೋದರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ.