ಕಡಬ ತಾಲೂಕು ಆಲಂಕಾರು ಗ್ರಾಮದ ಆಲಂಕಾರು ನಿವಾಸಿ ಲಲಿತಾ ಮತ್ತು ಚಂದ್ರೇಗೌಡರ ಪುತ್ರಿ ದೇವಿಕಾ(ಜ್ಯೋತಿ ಎ.ಸಿ.)ಹಾಗೂ ಕಡಬ ತಾಲೂಕು ಸವಣೂರು ಗ್ರಾಮದ ಬಾರಿಕೆ ನಿವಾಸಿ ಲಕ್ಷ್ಮೀ ಮತ್ತು ದಿ.ಬಾಬು ಗೌಡರ ಪುತ್ರ ಚೇತನ್ ಕೆ.,ರವರ ವಿವಾಹ ಮೇ 22ರಂದು ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.