ಪುತ್ತೂರು : ಗೋಳಿತ್ತೊಟ್ಟು ಪೆರ್ಲ ಕುಟುಂಬದ ಮನೆಯಲ್ಲಿ ಗಣಪತಿ ಹೋಮ, ದುರ್ಗಾನಮಸ್ಕಾರ ಪೂಜೆ, ಸತ್ಯನಾರಾಯಣ ಪೂಜೆ, ಕುಟುಂಬದ ಕಾಳಿಕಾಂಬಾ ದೇವಿ ಹಾಗೂ ಧರ್ಮದೈವಗಳ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಶ್ರೀಧರ ಆಚಾರ್ಯ, ರತ್ನಾಕರ ಆಚಾರ್ಯ, ಸುದರ್ಶನ್ ಆಚಾರ್ಯ, ರತ್ನಾಕರ ಆಚಾರ್ಯ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.