ಪುತ್ತೂರು: ಹಿ. ಪ್ರಾ. ಶಾಲೆ ಇರ್ದೆ ಉಪ್ಪಳಿಗೆಯ 1ನೇ ತರಗತಿ ವಿದ್ಯಾರ್ಥಿ ವಿಖ್ಯಾತ್ ಜೆ. ಇವನ ಪೋಷಕರು ಮಂಗಳೂರು ಎಂಆರ್ಪಿಎಲ್ನ ಉದ್ಯೋಗಿಯಾಗಿ ನವ್ಯಾ ಕಜೆಯವರು ಶಾಲಾ ವಿದ್ಯಾರ್ಥಿಗಳಿಗೆ 150 ತಟ್ಟೆ, ಲೋಟಗಳನ್ನು ಕೊಡುಗೆಯಾಗಿ ನೀಡಿದರು. ಇದನ್ನು ವಿದ್ಯಾರ್ಥಿಯ ಅಜ್ಜ ದುಗ್ಗಪ್ಪ ನಾಯ್ಕ್ ಕಜೆ ಇವರು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು, ಶಿಕ್ಷಕ ವೃಂದ, ಎಸ್ಡಿಎಂಸಿ ಅಧ್ಯಕ್ಷ ರು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.