ಮೇ. 28: ಲೋಕ ಕಲ್ಯಾಣಾರ್ಥ, ಸಮೃದ್ಧ ಮಳೆ ಬೆಳೆಗಾಗಿ ಶ್ರೀ ಶಾಂತಿನಾಥ ಸ್ವಾಮಿಗೆ ಸೀಯಾಳಾಭಿಷೇಕ

0

ಪುತ್ತೂರು : ಲೋಕ ಕಲ್ಯಾಣಾರ್ಥ ಮತ್ತು ಸಮೃದ್ಧ ಮಳೆ ಬೆಳೆಗಾಗಿ ನಾಡಿಗೆ ಸುಭಿಕ್ಷೆಯನ್ನು ಪ್ರಾರ್ಥಿಸಿ ಮೇ28ರಂದು ಬೆಳಿಗ್ಗೆ 10ರಿಂದ ಪುತ್ತೂರು ಶ್ರೀ ಶಾಂತಿನಾಥ ಸ್ವಾಮಿಗೆ ಸೀಯಾಳಾಭಿಷೇಕ ನಡೆಯಲಿದೆ. ಎಲ್ಲಾ ಶ್ರಾವಕ ಬಂಧುಗಳು ಸೀಯಾಳಗಳನ್ನು ಸಮರ್ಪಿಸಿ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here