ಸರ್ವೆ ವಲಯ ಕಾಂಗ್ರೆಸ್ ಸಮಿತಿಯ ಸಭೆ

0

ಸರ್ವೆ ವಲಯ ಕಾಂಗ್ರೆಸ್ ಸಭೆ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ ವಸಂತ ಅವರ ಅಧ್ಯಕ್ಷತೆಯಲ್ಲಿ ಕಲ್ಪನೆ ಸಮುದಾಯ ಭವನದಲ್ಲಿ ನಡೆಯಿತು.

 

 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಕಾಂಗ್ರೆಸ್ ಮುಖಂಡ ಸುರೇಶ್ ಕುಮಾರ್ ಸೊರಕೆ, ವಲಯ ಉಸ್ತುವಾರಿ ಯಾಕೂಬ್ ಮುಲಾರ್, ಬ್ಲಾಕ್ ಕಾಂಗ್ರೆಸ್ ಸದಸ್ಯ ರಾಮಚಂದ್ರ ಸೊರಕೆ, ಬ್ಲಾಕ್ ಉಪಾದ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಬೂತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಾಳಾಯ, ಯತೀಶ್ ರೈ ಮೇಗಿನಗುತ್ತು, ಅಶೋಕ ಎಸ್.ಡಿ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ವಿಜಯಾ ಕರ್ಮಿನಡ್ಕ, ಪಕ್ಷದ ಪ್ರಮುಖರಾದ ಸೌಮ್ಯ ಆರ್ ಕಂಬಳಿ, ಹಂಝ ಕೂಡುರಸ್ತೆ, ಗೀತಾ ಮರಿಯ, ಯೋಗಿನಿ ರೈ, ಅಬ್ದುಲ್ ಅಝೀಝ್ ರೆಂಜಲಾಡಿ, ಶಶಿಧರ ಎಸ್.ಡಿ , ಹನೀಫ್ ಕಲ್ಪಣೆ, ಹಮೀದ್ ಕೂಡುರಸ್ತೆ, ಲಿಂಗಪ್ಪ ನೇರೋಳ್ತಡ್ಕ, ಸಂಜೀವ ನಾಯ್ಕ್, ಝೈನುದ್ದೀನ್ ಹಾಜಿ, ಗೌತಮ್ ಪಟ್ಟೆಮಜಲು, ಇಸ್ಮಾಯಿಲ್ ಕಟ್ಟತ್ತಡ್ಕ ಮುಂತಾದವರು ಉಪಸ್ಥಿತರಿದ್ದರು. ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಸ್ವಾಗತಿಸಿದರು. ರಾಮಚಂದ್ರ ಸೊರಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here