ನಾಳೆ(ಜೂ.8): ಸ್ಮಿತಾ ದಂತ ಚಿಕಿತ್ಸಾಲಯ ಉದ್ಘಾಟನೆ

0

ಪುತ್ತೂರು: ಪುತ್ತೂರು ಆದರ್ಶ ಆಸ್ಪತ್ರೆಯ ಡಾ. ಶ್ಯಾಮ ಅವರ ಅಳಿಯ ವಕ್ರದಂತ ಚಿಕಿತ್ಸಾ ತಜ್ಞ ಡಾ.ಗಣೇಶ್ ಚಿಂತನ್ ಅವರ ನೂತನ ದಂತ ಚಿಕಿತ್ಸಾಲಯ ಜೂ.8ರಂದು ಪುತ್ತೂರು ಮುಖ್ಯರಸ್ತೆಯ ಇನ್ಲಾಂಡ್ ಮಯೂರದ 2ನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಇಂಡಿಯನ್ ಡೆಂಟಲ್ ಎಸೋಸಿಯೇಶನ್ ಪುತ್ತೂರು ಇದರ ಅಧ್ಯಕ್ಷೆ ಡಾ. ಅಮೃತಾ ಕೆ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here