ಪುತ್ತೂರು: ಸವಣೂರು ಮೊಗರು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಿಕ್ಷಕಿ ಶ್ವೇತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕರಾದ ಮಮತಾ ಎನ್. ,ಕವಿತಾ ಎನ್, ದಯಾಮಣಿ, ದಿವ್ಯಾ, ಸುರರಾಜ್ ಉಪಸ್ಥಿತರಿದ್ದರು.
ಪುತ್ತೂರು: ಸವಣೂರು ಮೊಗರು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಿಕ್ಷಕಿ ಶ್ವೇತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕರಾದ ಮಮತಾ ಎನ್. ,ಕವಿತಾ ಎನ್, ದಯಾಮಣಿ, ದಿವ್ಯಾ, ಸುರರಾಜ್ ಉಪಸ್ಥಿತರಿದ್ದರು.