ಬಡಗನ್ನೂರುಃ ಬಡಗನ್ನೂರು ಗ್ರಾಮದ ತಲೆಂಜಿ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿಧ ರೀತಿಯ ಹಣ್ಣು ಹಂಪಲು ಹಾಗೂ ಇತರ ಬಗೆಯ ಜಾತಿ ಮರಗಳ ಬೀಜ ಬಿತ್ತನೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಗ್ರಾ..ಪಂ ಅಧ್ಯಕ್ಷೆ ಶ್ರೀಮತಿ ಕೆ, ಉಪಾಧ್ಯಕ್ಷ ಸಂತೋಷ್ ಅಳ್ವ, ಗಿರಿಮನೆ, ಸದಸ್ಯೆ ಸುಶೀಲಾ ಪಕ್ಯೊಡ್, ಉಪ ಅರಣ್ಯಾಧಿಕಾರಿ ಪ್ರಕಾಶ್ ರೈ, ಪಟ್ಟೆ- ಬಡಗನ್ನೂರು ಅರಣ್ಯ ಸಮಿತಿ ಅಧ್ಯಕ್ಷೆ ರೇಖಾ ನಾಗರಾಜ್, ಅರಣ್ಯ ರಕ್ಷಕರಾದ ಸುಧೀರ್ ಹೆಗ್ಗಡೆ, ಉಮೇಶ್ , ಅರಣ್ಯ ವೀಕ್ಷಕಾದ ರೇವಪ್ಪ, ವೆಂಕಪ್ಪ ಗೌಡ, ಕೊಯಿಲ – ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಂದರ ನಾಯ್ಕ ತಲೆಂಜಿ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯ ಅಪ್ಪಯ್ಯ ನಾಯ್ಕ ತಲೆಂಜಿ ಸಹ ಶಿಕ್ಷಕ ಗಿರೀಶ್, ಗೌರವ ಶಿಕ್ಷಕಿರಾದ ಸರಳಾ ಡಿ, ಪೂರ್ಣಣಿಮಾ, ಹಾಗೂ ಶಾಲಾ ಮಕ್ಕಳು ಮತ್ತು ಪಟ್ಟೆ- ಬಡಗನ್ನೂರು ಅರಣ್ಯ ಸಮಿತಿ ಸದಸ್ಯರು ಭಾಗವಹಿಸಿದರು.