ಗೋಳಿತ್ತೊಟ್ಟು: ಮಳೆನೀರಿಗೆ ರಸ್ತೆ ಬ್ಲಾಕ್, ಚರಂಡಿ ದುರಸ್ತಿ

0

 

 

ನೆಲ್ಯಾಡಿ: ಜೂ.12ರಂದು ಸಂಜೆ ಸುರಿದ ಭಾರೀ ಮಳೆಯಿಂದ ಗೋಳಿತ್ತೊಟ್ಟಿನಲ್ಲಿ ಮಳೆನೀರು ರಸ್ತೆಯಲ್ಲಿಯೇ ನಿಂತು ಬ್ಲಾಕ್ ಆಗಿತ್ತು. ಇದನ್ನು ಗಮನಿಸಿದ ಗೋಳಿತ್ತೊಟ್ಟಿನ ಉದ್ಯಮಿ ದಯಾನಂದರವರು ಜೆಸಿಬಿ ಮೂಲಕ ಚರಂಡಿಯಲ್ಲಿ ತುಂಬಿದ್ದು ಹೂಳು ತೆಗೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.

 

LEAVE A REPLY

Please enter your comment!
Please enter your name here