ಭೂ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಆಗಿ ಪದೋನ್ನತಿ -ಬೆಳ್ತಂಗಡಿಯ ಯೋಧ ಶೋಭಿತ್ ಶೆಟ್ಟಿ

0


ಪುತ್ತೂರು: ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಕುಂಟಿನಿ ಶೋಭಿತ್ ಶೆಟ್ಟಿಯವರು ಮೇಜರ್ ಆಗಿ ಪದೋನ್ನತಿಗೊಂಡು ಪ್ರಸ್ತುತ ಮಣಿಪುರ ರಾಜ್ಯದ ಚಂಡೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಕುಂಟಿನಿ ನಿವಾಸಿ ಓರಿಯಂಟಲ್ ಇನ್ಸೂರೆನ್ಸ್‌ನ ನಿವೃತ್ತ ಅಭಿವೃದ್ದಿ ಅಧಿಕಾರಿ ಜಯಂತ ಶೆಟ್ಟಿ ಕುಂಟಿನಿ ಹಾಗೂ ಜಲಜಾಕ್ಷಿ ದಂಪತಿಗಳ ಪುತ್ರ

LEAVE A REPLY

Please enter your comment!
Please enter your name here