ಕಾಣಿಯೂರು: ಚಾರ್ವಾಕ ಗ್ರಾಮದ ಕರಂದ್ಲಾಜೆ ಉಷಾ (38) ರವರು ಅಲ್ಪಕಾಲದ ಅಸೌಖ್ಯದಿಂದ ಜೂ 16ರಂದು ನಿಧನರಾಗಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ ಸಿಬ್ಬಂದಿಯಾಗಿಯೂ ಸೇವೆಯನ್ನು ಸಲ್ಲಿಸಿದ್ದ ಇವರು ಪತಿ ಉಮೇಶ್ ಕರಂದ್ಲಾಜೆ, ಪುತ್ರಿ ಚಾರ್ವಿ, ಪುತ್ರ ಮಹರ್ಷ, ಮಾವ ಕೇಶವ ಗೌಡ ಕರಂದ್ಲಾಜೆ, ಅತ್ತೆ ಸೀತಮ್ಮ ಅವರನ್ನು ಅಗಲಿದ್ದಾರೆ.