ಯೋಗ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ

0

 

ಪುತ್ತೂರು: ದ. ಕ. ಜಿಲ್ಲಾ ಹಾಲು ಒಕ್ಕೂಟದ ಪುತ್ತೂರು ಶೀತಲೀಕರಣ ಕೇಂದ್ರ ಜಿಡೆಕಲ್ಲು ಇಲ್ಲಿ ಯೋಗ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನ ಗಳ ಬಗ್ಗೆ ಅರಿವು ಕಾರ್ಯಕ್ರಮದ ಶೀರ್ಷಿಕೆಯೋಂದಿಗೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಂದ ಯೋಗ ಕಾರ್ಯಕ್ರಮ ನಡೆಯಿತು.

 

ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕರು ಸತೀಶ್ ರಾವ್, ವಿಸ್ತಾರಾಧಿಕಾರಿಗಳಾದ  ನಾಗೇಶ್, ಮಾಲತಿ , ಡಾ. ಜಿತೇಂದ್ರ ಪ್ರಸಾದ್, ಡಾ.ಸಚಿನ್, ಶೀತಲೀಕರಣ ಕೇಂದ್ರದ ಅಧಿಕಾರಿಗಳಾದ ಪರಮೇಶ್ವರ್ , ಪುಷ್ಪರಾಜ್ ಹೆಚ್., ಸೆಲ್ಲ ಕುಮಾರ್, ಹರೀಶ್ ಕುಮಾರ್,   ಮಾಧವ ಎಂ, ಹುಸೇನ್ ಎಂ,  ವೇದವತಿ , ಶ್ರೀದೇವಿ, ಮಂಜಪ್ಪ ಮತ್ತು ಶೀತಲೀಕರಣ ಕೇಂದ್ರದ ಎಲ್ಲಾ ಗುತ್ತಿಗೆ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು, ಸಲಹೆಗಾರ ಸಿಬ್ಬಂದಿಗಳು ಯೋಗಾಸನದಲ್ಲಿ ಪಾಲ್ಗೊಂಡರು ಮತ್ತು ಯೋಗಭ್ಯಾಸವನ್ನು ನೆರವೇರಿಸಿದ ವಾರಿಜಾ ನಿವ್ರತ್ತ ಪದವಿ ಪೂರ್ವ ಶಾಲಾ ಉಪನ್ಯಾಸಕಿ ಅಕ್ಕನವರಿಗೆ,ರಾಮಚಂದ್ರ ಬನ್ನೂರು ಇವರಿಗೆ ಗುರು ವಂದನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು .

 

LEAVE A REPLY

Please enter your comment!
Please enter your name here