ಉಪ್ಪಿನಂಗಡಿ: ಕರುವೇಲು ಕುವ್ವತುಲ್ ಇಸ್ಲಾಂ ಮದ್ರಸದ ಸಮಸ್ತ ಕೇರಳ ಸುನ್ನಿ ಬಾಲವೇದಿ (ಯಸ್.ಕೆ.ಎಸ್.ಬಿ.ವಿ.) ಇದರ ಅಧ್ಯಕ್ಷರಾಗಿ ಫೈಝಲ್, ಪ್ರಧಾನ ಕಾರ್ಯದರ್ಶಿಯಾಗಿ ಹನೀನ್, ಕೋಶಾಧಿಕಾರಿಯಾಗಿ ಹನೀಫ್ ಆಯ್ಕೆಯಾಗಿದ್ದಾರೆ.
ಮಸೀದಿ ಖತೀಬ್ ಸೈಯ್ಯದ್ ಅನಸ್ ಹಾದಿ ತಂಙಳ್, ಸದರ್ ಮುಅಲ್ಲಿಂ ಅಬೂಬಕ್ಕರ್ ಸಿದ್ದಿಕ್ ರಹ್ಮಾನಿ, ಅಧ್ಯಾಪಕ ಅಬ್ದುಲ್ ರಹಿಮಾನ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಜ್, ಜೊತೆ ಕಾರ್ಯದರ್ಶಿಯಾಗಿ ನಿಝಾಂ, ಸೈಫಲ್, ರೇಂಜ್ ಕೌನ್ಸಿಲರ್ ಆಗಿ ಮುಝಮ್ಮಲ್ ಯು., ಮುಝಮ್ಮಲ್ ಕೆ., ಹಫೀಝ್, ಅದಬ್ ಅಝ್ಮಲ್ ಅರಫಾತ್, ಟೆಕ್ ಅಡ್ಮಿನ್-ಝಾಕಿರ್ ಹುಸೇನ್, ಅಲಿಫ, ರೌಶೀನ್, ಖಿದ್ಮ-ಅಫ್ನಾನ್ ಆಯ್ಕೆಯಾಗಿದ್ದಾರೆ.