ಕೊಯಿಲ ಬಡಗನ್ನೂರು ಶಾಲೆಯಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧ ಪ್ರಮಾಣವಚನ ಸ್ವೀಕಾರ

0

ಬಡಗನ್ನೂರು:  ಕೊಯಿಲ ಬಡಗನ್ನೂರು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಲಂಚ, ಭ್ರಷ್ಟಾಚಾರ ವಿರುದ್ಧ ಪ್ರಮಾಣ ವಚನ ಸ್ವೀಕರಿಸಲಾಯಿತು.
ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ ಬಿ ಮಕ್ಕಳಿಗೆ ಲಂಚ, ಭ್ರಷ್ಟಾಚಾರ ವಿರುದ್ಧ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಂದರ ನಾಯ್ಕ  ತಲೆಂಜಿ, ಸದಸ್ಯ ನಾಗೇಶ್ ತಲೆಂಜಿ ,  ಶಿಕ್ಷಕರಾದ ಗಿರೀಶ ಡಿ, ಅತಿಥಿ ಶಿಕ್ಷಕಿ ಸರಳಾ ಡಿ ಗೌರವ ಶಿಕ್ಷಕಿ ಪೂರ್ಣಿಮಾ, ಅಡುಗೆ ಸಿಬ್ಬಂದಿಗಳಾದ ಸುಜಾತಾ, ವಸಂತಿ ಹಾಗೂ ಎಲ್ಲಾ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here