ಪುತ್ತೂರು; ವಾಹನ ಅಪಘಾತದಿಂದ ಗಾಯಗೊಂಡಿರುವ ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊಯಿದು ಕುಂಞಿಯವರನ್ನು ಉಪ್ಪಳಿಗೆ ಬೂತ್ ಕಾಂಗ್ರೆಸ್ ನಿಂದ ಭೇಟಿ ಮಾಡಿ ಆರ್ಥಿಕ ನೆರವು ನೀಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ಬೂತ್ ಪ್ರತಿನಿಧಿ ಕೃಷ್ಣ ಪ್ರಸಾದ್ ಆಳ್ವ, ಪ್ರಮುಖರಾದ ಪೂವಪ್ಪ ಗೌಡ ಗುಮ್ಮಟೆಗದ್ದೆ, ಜತ್ತಪ್ಪ ಗೌಡ ಗುಮ್ಮಟೆಗದ್ದೆ, ದಾಮೋದರ ಪಾಟಾಳಿ ಅರಂತನಡ್ಕ, ಪುರಂದರ ನಾಯ್ಕ ಹಾಗೂ ತಾಜುದ್ದೀನ್ ಉಪ್ಪಳಿಗೆ ಉಪಸ್ಥಿತರಿದ್ದರು