ಜೆ.ಕೆ ಟೂರ್, ಟ್ರಾವೆಲ್ಸ್ ಏಜೆನ್ಸಿಯಿಂದ ತಿರುಪತಿ ಪ್ಯಾಕೇಜ್

0

ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್  ವತಿಯಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ಪ್ಯಾಕೇಜ್ ಟೂರ್ ಪ್ರಾರಂಭಗೊಂಡಿದೆ. ಜೂ. 17 ರಂದು ಕಲ್ಲಡ್ಕದಿಂದ LIC ಸಿಬ್ಬಂದಿ ಗೋವರ್ಧನ್ ಹಾಗೂ ಇತರೆ 8 ಜನ ಸೇರಿ ತಿರುಪತಿಗೆ ತೆರಳಿದರು. 

ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಯು ಸ್ವಾಮಿ, ಶ್ರೀನಿವಾಸ ಮಗಪುರಂ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ ಹಾಗೂ ಊಟ-ವಸತಿ ಸೇರಿ ರೂ.4700. ಹಾಗೂ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು. ಬಾಡಿಗೆ ವಾಹನ ಬೇಕಾಗಿದ್ದಲ್ಲಿ, ಬಾಡಿಗೆಗೆ ವಾಹನ ನೀಡುವವರು ಇದ್ದರೆ ಕಛೇರಿಯನ್ನು ಸಂಪರ್ಕಿಸಬಹುದು. ವಿವರಗಳಿಗೆ 📱9945277507, 📱9108550105 ಗೆ ಕರೆ ಮಾಡುವಂತೆ ಸಂಸ್ಥೆಯ ಮುಖ್ಯಸ್ಥ ಕೆ.ಜಯರಾಮ ಕುಲಾಲ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here