ಪುತ್ತೂರು: ಪುರುಷರಕಟ್ಟೆ ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ ನಡೆಯಿತು. ಸಮಸ್ತವು ಸತ್ಯದೊಂದಿಗೆ ಮುನ್ನುಗ್ಗುತ್ತಿರುವ ಪ್ರಸ್ಥಾನವಾಗಿದೆ ಎಂದು ಮುಖ್ಯೋಪಾಧ್ಯಯರಾದ ರಿಯಾಝ್ ಫೈಝಿ ಪಟ್ಟೆ ಹೇಳಿದರು.
ಮದ್ರಸ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಉಪಾಧ್ಯಕ್ಷರಾದ ಮುಹಮ್ಮದ್ ಪಿ.ಬಿ.ಕೆ, ಸಲೀಂ ಮಾಯಂಗಳ, ರಹೀಂ ಪುರುಷರಕಟ್ಟೆ, ಫೈಝಲ್ ಪುರುಷರಕಟ್ಟೆ ಹಾಗೂ ಊರವರು ಉಪಸ್ಥಿತರಿದ್ದರು.