ಬೆಳ್ಳಿಪ್ಪಾಡಿ ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು: ಬೆಳ್ಳಿಪ್ಪಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮಂತಿಮಂಡಲ ರಚನೆ ಮುಖ್ಯ ಶಿಕ್ಷಕಿ ಯಶೋದಾ ಎನ್. ಎಂ.ರವರ ಉಪಸ್ಥಿಯಲ್ಲಿ ನಡೆಯಿತು. ಚುನಾವಣಾ ಅಧಿಕಾರಿಯಾಗಿದ್ದ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ನಾಯ್ಕರವರು ಮತದಾನದ ನಿಯಮಗಳನ್ನು ತಿಳಿಸಿದರು. ಶಾಲಾ ನಾಯಕನಾಗಿ ಶೋಧನ್ ಮತ್ತು ಉಪನಾಯಕನಾಗಿ ಜೀವಿತ್ ವಿ.ಶೆಟ್ಟಿ ಆಯ್ಕೆಯಾದರು

LEAVE A REPLY

Please enter your comment!
Please enter your name here