ಪುತ್ತೂರು: ಭಾರೀ ಮಳೆಯಿಂದಾಗಿ ಪುತ್ತೂರು ನಗರದ ಹಲವೆಡೆ ಮಳೆ ನೀರು ನುಗ್ಗಿದ ಘಟನೆ ನಡೆದಿದ್ದು ಉರ್ಲಾಂಡಿಯಲ್ಲಿ ಸಾರ್ವಜನಿಕ ಬಾವಿಯೊಂದು ಭೂ ಕುಸಿತಗೊಂಡಿದೆ.
ಪುರಾತನ ಬಾವಿಗೆ ಕಲ್ಲಿನ ತಡೆಗೋಡೆ ಇದ್ದರೂ ಮಳೆಗೆ ಮಣ್ಣು ಸಡೀಲಗೊಂಡು ಬಾವಿ ಕುಸಿದಿದೆ. ಘಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಸ್ಥಳೀಯ ಸದಸ್ಯ ಸಂತೋಷ್ ಬೊಳುವಾರು ಭೇಟಿ ನೀಡಿದ್ದಾರೆ.