ರಾಜ್ಯವ್ಯಾಪಿ ನೇರ ಪಾವತಿ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ – ಮಂಗಳೂರು ಮುಷ್ಕರಕ್ಕೆ ತೆರಳಿದ ಪುತ್ತೂರು ನಗರಸಭೆ ನೇರಪಾವತಿಯ ಪೌರಕಾರ್ಮಿಕರು

0

ಪುತ್ತೂರು: ಪೌರ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯ ಬದಲು ನೇರ ವೇತನಕ್ಕೆ ಮತ್ತು ಪೌರ ಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಜು. 1ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಕರೆ ನೀಡಿದಂತೆ ಪುತ್ತೂರು ನಗರಸಭೆ ನೇರ ಪಾವತಿ ಪೌರ ಕಾರ್ಮಿಕರು ಬೆಂಬಲ ನೀಡಿದ್ದು ಜು.1ರಂದು ನಗರಸಭೆ ನೇರಪಾವತಿಯ ಪೌರ ಕಾರ್ಮಿಕರು ಮಂಗಳೂರಿಗೆ ಪ್ರತಿಭಟನೆ ತೆರಳಿದ್ದಾರೆ.

LEAVE A REPLY

Please enter your comment!
Please enter your name here