ಉಪ್ಪಿನಂಗಡಿ: ನಿವೃತ್ತ ಶಿಕ್ಷಕ ದಿವಾಕರ ಆಚಾರ್ಯರಿಗೆ ಅಭಿವಂದನಾ ಕಾರ್ಯಕ್ರಮ, ದತ್ತಿ ನಿಧಿ ಪ್ರದಾನ ಸಮಾರಂಭ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನಿವೃತ್ತ ಶಿಕ್ಷಕ ದಿವಾಕರ ಆಚಾರ್ಯರಿಗೆ ಅಭಿವಂದನೆ ಮತ್ತು ದತ್ತಿ ನಿಧಿ ಪ್ರದಾನ ಸಮಾರಂಭ ಜುಲೈ 2ರಂದು ಜರುಗಿತು. ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಎನ್. ಉಮೇಶ್ ಶೆಣೈ ಉದ್ಘಾಟಿಸಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಕುಶಾಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here