ಪುತ್ತೂರು: ನೆಹರುನಗರ ಸಿಟಿಗುಡ್ಡೆಯಲ್ಲಿ ಧರೆ ಕುಸಿತಗೊಂಡು ಮನೆಗೆ ಹಾನಿಗೊಂಡ ಘಟನೆ ಜು.6ರಂದು ನಡೆದಿದೆ. ನೆಹರುನಗರ ಸಿಟಿಗುಡ್ಡೆ ದುರ್ಗಾಪ್ರಸಾದ್ ಎಂಬವರ ಮನೆಯ ಹಿಂಬದಿಯಲ್ಲಿ ಭಾರಿ ಎತ್ತರದ ಧರೆಯೊಂದಿಂದ ಮಣ್ಣು ಆಗಾಗೆ ಕುಸಿಯುತ್ತಿದ್ದು, ಇದೀಗ ಭಾರಿ ಗಾತ್ರದ ಮಣ್ಣು ಕುಸಿದು ಮನೆಗೆ ಗೋಡೆಗೆ ಹಾನಿಯಾಗಿದೆ. ಇದೇ ಭಾಗದಲ್ಲಿ ರಸ್ತೆಗೂ ಗುಡ್ಡದ ಮಣ್ಣು ಕುಸಿದು ಬಿದಿದೆ.