ಪುತ್ತೂರು; ಒಳಮೊಗ್ರು ಗ್ರಾಮದ ಕುದ್ಕಲ್ ದಿ. ರಾಘವ ರೈಯವರ ಪುತ್ರ ಹರಿಶ್ಚಂದ್ರ ರೈಯವರು ಅನಾರೋಗ್ಯದಿಂದ ಜು.6ರಂದು ಖಾಸಗಿ ಆಸ್ಪತ್ರೆ ನಿಧನರಾದರು.
ವೃತ್ತಿಯಲ್ಲಿ ಚಾಲಕರಾಗಿದ್ದ ಹರಿಶ್ಚಂದ್ರ ರೈಯವರು ಕೆಲ ವರ್ಷಗಳ ಕಾಲ ಟ್ಯಾಂಕರ್ ಚಾಲಕರಾಗಿದ್ದರು. ನಂತರ ಸುದಾನ ಶಾಲಾ ಬಸ್ ನಲ್ಲಿ ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸುಜಾತ, ಪುತ್ರಿಯರಾದ ರಕ್ಷಿತಾ ಹಾಗೂ ಆತ್ಮಿತಾರವರನ್ನು ಅಗಲಿದ್ದಾರೆ.