ವೀರಮಂಗಲ: ಉಕ್ಕಿ ಹರಿಯುತ್ತಿರುವ ಕುಮಾರಧಾರಾ ನದಿ – ಅವಭೃತ ಕಟ್ಟೆ ಸುತ್ತಮುತ್ತ ಜಲಾವೃತ

0

 

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ನಡೆಯುವ ವೀರಮಂಗಲ ನದಿ ತಟದ ಬಳಿಯ ಅವಭೃತ ಕಟ್ಟೆಯ ಸುತ್ತ ಮುತ್ತ ಜಲಾವೃತಗೊಂಡಿದೆ. ಸಾರ್ವಜನಿಕರು ಇತ್ತ ಪ್ರವೇಶಿಸದಂತೆ ಗ್ರಾಮ ಪಂಚಾಯತಿಯವರು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

LEAVE A REPLY

Please enter your comment!
Please enter your name here