ಪುತ್ತೂರು: ಪುತ್ತೂರಿನಿಂದ ಪವಿತ್ರ ಮಕ್ಕಾಗೆ ಹಜ್ ಯಾತ್ರೆಗೆ ತೆರಳಿದ್ದ ಯಾತ್ರಿಕರು ಹಜ್ ಕರ್ಮ ಮುಗಿದ ಬಳಿಕ ಬಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಪ್ರೇಮವನ್ನು ಮರೆದಿದ್ದಾರೆ. ಪುತ್ತೂರಿನ ಗಲ್ಫ್ ಟೂರ್ಸ್ ಆಂಡ್ ಟ್ರಾವೆಲ್ಸ್ ಮೂಲಕ ಹಜ್ ಯಾತ್ರೆಗೆ ತೆರಳಿದ ತಂಡದ ಅಮೀರ್ ಆಗಿದ್ದ ಸಿರಾಜುದ್ದೀನ್ ಫೈಝಿ ಮಾಡನ್ನೂರುವರು ಇತರ ಯಾತ್ರಾರ್ಥಿಗಳ ಜೊತೆ ಸೇರಿ ಪವಿತ್ರ ಭೂಮಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.