ಸವಣೂರು ; ಸಮರ್ಥ ಜನ ಸೇವಾ ಟ್ರಸ್ಟ್ (ರಿ.) ಪುಣ್ಚಪ್ಪಾಡಿ ಇದರ 2022-2027ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ. ಗೌರವಾಧ್ಯಕ್ಷರಾಗಿ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ,ಅಧ್ಯಕ್ಷರಾಗಿ ಗಿರಿಶಂಕರ ಸುಲಾಯ, ಉಪಾಧ್ಯಕ್ಷರಾಗಿ ಸಚಿನ್ ಕುಮಾರ್ ಜೈನ್,ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕೆ.ಸವಣೂರು,ಜತೆ ಕಾರ್ಯದರ್ಶಿಯಾಗಿ ನಾಗರಾಜ ನಿಡ್ವಣ್ಣಾಯ ನೂಜಾಜೆ,ಕೋಶಾಧಿಕಾರಿಯಾಗಿ ಶೀನಪ್ಪ ಶೆಟ್ಟಿ ನೆಕ್ರಾಜೆ ,ಟ್ರಸ್ಟಿಗಳಾಗಿ ರಾಜೇಶ್ವರಿ ಕನ್ಯಾಮಂಗಲ, ಲೋಕೇಶ್ ಕನ್ಯಾಮಂಗಲ,ನಾಗೇಶ್ ಓಡಂತರ್ಯ ಅವರು ಆಯ್ಕೆಯಾಗಿದ್ದಾರೆ.