ಬನ್ನೂರಿನಲ್ಲಿ ಮೆಸ್ಕಾಂ ಸಿಬ್ಬಂದಿಗೆ ಬಿದ್ದು ಸಿಕ್ಕಿದ ಬ್ರಾಸ್ ಲೆಟ್

0

ಪುತ್ತೂರು: ಬನ್ನೂರು ಮೆಸ್ಕಾಂ ಕಚೇರಿಯ ಬಳಿ ಸಿಬ್ಬಂದಿಯೊಬ್ಬರಿಗೆ ಬ್ರಾಸ್ ಲೆಟ್ ಬಿದ್ದು ಸಿಕ್ಕಿದ್ದು, ವಾರಿಸುದಾರರು ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here