ನೃತ್ಯೋತ್ಸವ-ವರ್ಣೋತ್ಸವದಲ್ಲಿ ಅಪೂರ್ವಗೌರಿ, ವಿಂಧ್ಯಾ ಕಾರಂತರಿಂದ ಭರತನಾಟ್ಯ

0

ಪುತ್ತೂರು: ಬೆಂಗಳೂರಿನ ಲಾಸ್ಯವರ್ಧನ ಟ್ರಸ್ಟ್ ಆಯೋಜಿಸಿದ್ದ ಪದವರ್ಣಗಳ ನೃತ್ಯೋತ್ಸವ-ವರ್ಣೋತ್ಸವದ 5ನೇ ಹಾಗೂ6 ನೇ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಾದ ವಿದುಷಿ ಅಪೂರ್ವಗೌರಿ ಡಿ. ಹಾಗೂ ವಿಂಧ್ಯಾ ಕಾರಂತರಿಂದ ಪದವರ್ಣದ ಕಾರ್ಯಕ್ರಮ ನಡೆಯಿತು. ಇವರಿಗೆ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾರವರು ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿನ ಹಿರಿಯ ಗುರು ಮಾಲಿನಿ ರವಿಶಂಕರ್ ಕಾರ್ಯಕ್ರಮ ಆಯೋಜಿಸಿದ್ದರು.

LEAVE A REPLY

Please enter your comment!
Please enter your name here