ಪರ್ಲಡ್ಕದಲ್ಲಿ ಸಾರ್ವಜನಿಕ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇವೆ

0

 

ಪುತ್ತೂರು : ಪರ್ಲಡ್ಕ – ತೆಂಕಿಲ ಬೈಪಾಸ್ ರಸ್ತೆಯಲ್ಲಿ 2021 ನೇ ಜೂ.7ರಂದು ಅಪಘಾತದಲ್ಲಿ ಮೃತಪಟ್ಟ ಸರ್ಪದ ಅಂತಿಮ ವಿಧಿ ವಿಧಾನಗಳ ಬಗ್ಗೆ ಪುರೋಹಿತ ವೇ.ಮೂ.ಕಕ್ಕೂರು ರಾಧಾಕೃಷ್ಣ ಭಟ್‌ರವರ ನೇತೃತ್ವದಲ್ಲಿ ಜು.೧೭ರಂದು ಪರ್ಲಡ್ಕ ಶ್ರೀದೇವಿ ನಿಲಯ(ರೇಡಿಯೋ ಭಟ್‌ರವರ ಮನೆ)ಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ವಟು ಆರಾಧನೆ, ಸಾರ್ವಜನಿಕ ಸರ್ಪಸಂಸ್ಕಾರ ಹಾಗೂ ಆಶ್ಲೇಷ ಬಲಿ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here