ದರ್ಬೆ ಕಾವೇರಿಕಟ್ಟೆ ನಿವಾಸಿ ಪಾರ್ವತಿ ನಿಧನ

0

ಪುತ್ತೂರು: ದರ್ಬೆ ಕಾವೇರಿಕಟ್ಟೆ ನಿವಾಸಿ ದಿ. ನಾರಾಯಣ ಆಚಾರ್ಯರ ಪತ್ನಿ ಪಾರ್ವತಿ (80 ವ.)ರವರು ವಯೋಸಹಜ ಕಾಯಿಲೆಯಿಂದ ಜುಲೈ 20ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಯಶೋಧರ, ಪ್ರಕಾಶ್, ಹರೀಶ್, ಪುತ್ರಿಯರಾದ ವಿಶಾಲಾಕ್ಷಿ, ಗುಲಾಬಿ, ಶಾಂತಾ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here