ಡಾ.ಎಂ.ಕೆ ಪ್ರಸಾದ್‌ರವರಿಗೆ ಮುಂಡೂರು ಬಿಜೆಪಿ ವತಿಯಿಂದ ಸನ್ಮಾನ

0

 

ಪುತ್ತೂರು: ಐಎಂಎ-ಕೆಎಸ್‌ಬಿ ಡಾಕ್ಟರ್‍ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ ಪ್ರಸಾದ್‌ರವರನ್ನು ಮುಂಡೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಉಮೇಶ್ ಗೌಡ ಅಂಬಟ, ರಮೇಶ್ ಗೌಡ ಪಜಿಮಣ್ಣು, ವಾಸುದೇವ ಸಾಲ್ಯಾನ್, ಪದ್ಮಯ್ಯ ಗೌಡ ಕಡ್ಯ ಮೊದಲಾದವರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here