ಉಪ್ಪಿನಂಗಡಿ: ಬ್ಯಾಂಕ್ ಆಫ್ ಬರೋಡಾ ಉಪ್ಪಿನಂಗಡಿ ಶಾಖೆಯ ಹಿರಿಯ ಮೆನೇಜರ್ ಆಗಿ ವಿಶ್ರುತ ಕುಮಾರ್ ಎಂಬವರು ಆಗಮಿಸಿ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಸುಬ್ರಹ್ಮಣ್ಯ ಶಾಖೆಯಲ್ಲಿ ಹಿರಿಯ ಮೆನೇಜರ್ ಆಗಿದ್ದವರು ಇಲ್ಲಿಗೆ ವರ್ಗಾವಣೆ ಹೊಂದಿ ಆಗಮಿಸಿರುತ್ತಾರೆ. ಉಪ್ಪಿನಂಗಡಿಯಲ್ಲಿ ಮೆನೇಜರ್ ಆಗಿದ್ದ ಸಂದೀಪ್ ವಿರಾಜಪೇಟೆ ಶಾಖೆಗೆ ವರ್ಗಾವಣೆ ಹೊಂದಿ ತೆರಳಿರುತ್ತಾರೆ.