ಬಡಗನ್ನೂರುಃ ಪಟ್ಟೆ ಶ್ರೀ ಕೃಷ್ಣ ಹಿರಿಯ.ಪ್ರಾಥಮಿಕ ಶಾಲಾ 2022 -23 ನೇ ಶೈಕ್ಷಣಿಕ ಸಾಲಿನ ನೂತನ ಶಾಲಾಭಿವೃದ್ದಿ ಸಮಿತಿ ರಚನಾ ಸಭೆಯು ಜು 16 ರಂದು ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಲಿಂಗಪ್ಪ ಗೌಡ ಮೋಡಿಕೆ, ಉಪಾಧ್ಯಕ್ಷೆಯಾಗಿ ತುಳಸಿ ಸಾರೆಪ್ಪಾಡಿ ಅಯ್ಕೆ ಮಾಡಲಾಯಿತು. ಸದಸ್ಯರಾಗಿ, ಸವಿತಾ, ಮಧುಶ್ರೀ,ಪೂರ್ಣಿಮಾ, ಮಮತಾ, ಜಯಲಕ್ಷ್ಮಿ, ಸೀತಾ, ಸೌಮ್ಯ, ಯಶೋಧ, ಮಾಲತಿ, ಪುಷ್ಪಲತಾ, , ಜಯಲಕ್ಷ್ಮಿ ಟಿ, ಬಾಲಕೃಷ್ಣ,ಜಯಂತಿ, ಕೇಶವ ಪ್ರಸಾದ್,ಧಾಮೋಧರ, ಪದ್ಮಶ್ರೀ, ರೂಪಶ್ರೀ, ಅಯಿಷಾ ಝೂರಾ,ಮತ್ತು ಸುಮತಿ ಇವರನ್ನು ಅಯ್ಕೆ ಮಾಡಲಾಯಿತು.ಮುಖ್ಯ ಶಿಕ್ಷಕ ರಾಜಗೋಪಾಲ ಭಟ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.