ಕಾಣಿಯೂರು: ಕಾಪೆಜಾಲಿನಿಂದ ಕೊಪ್ಪ, ಧೈಪಿಲ ,ದೆವಸ್ಯ, ಖಂಡಿಗ, ಮುಂಗ್ಲಿಮಜಲುವರೆಗೆ ಹೆಚ್. ಟಿ ಹಾಗೂ ಎಲ್.ಟಿ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸಲಾಯಿತು. ದೈಪಿಲ ಕ್ರೀಡಾ ಸೇವಾ ಸಂಘದ ಪ್ರವಿಣ್ ಕುಂಟ್ಯಾನ ಹಾಗೂ ಸದಸ್ಯರುಗಳು, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಕೊಪ್ಪ ಹಾಗೂ ಖಂಡಿಗ ಭಾಗದ ಗ್ರಾಮಸ್ಥರು ಸಹಕರಿಸಿದರು.