ಬಡಗನ್ನೂರುಃ ಮರಾಟಿ ಸಮಾಜ ಸೇವಾ ಸಂಘ (ರಿ) ಕೊಂಬೆಟ್ಟು ಮುತ್ತೂರು ಇದರ ಗ್ರಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ, ಬಡಗನ್ನೂರು, ಇದರ ವತಿಯಿಂದ, ವನಮಹೋತ್ಸವ ಕಾರ್ಯಕ್ರಮವು ಜು 24 ರಂದು ಪಟ್ಟೆ ಆವರಣದಲ್ಲಿ ನಡೆಯಿತು . ಕಾರ್ಯಕ್ರಮವನ್ನು ಪುತ್ತೂರು ನೋಟರಿ ವಕೀಲರಾದ ಎನ್ ಎಸ್ ಮಂಜುನಾಥ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಉಪನಿರೀಕ್ಷಕರು ಪಿ. ಎಂ. ಕೃಷ್ಣ ನಾಯ್ಕ ,.ಪಡುಮಲೆ ಮರಾಟಿ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಮುಂಡೋಳೆ .ಮತ್ತೂರು ಕೊಂಬೆಟ್ಟು ಮ. ಸ.ಸೇ, ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ, ಮತ್ತೂರು ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ. ಶೀನ ನಾಯ್ಕ, ಮತ್ತೂರು ಕೊಂಬೆಟ್ಟು ಮ. ಸ.ಸೇ, ಸಂಘದ ಕಾರ್ಯದರ್ಶಿ ಸಾವಿತ್ರಿ ಎಸ್, ಮತ್ತೂರು ಕೊಂಬೆಟ್ಟು ಮ. ಸ.ಸೇ, ಸಂಘದ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಪುತ್ತೂರು, ಕೊಂ ಬೆಟ್ಟು ಮರಾಟಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಗೌರಿ , ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ ,ಪಡುಮಲೆ ಮರಾಟಿ ಸೇವಾ ಸಂಘದ ಗೌರವ ಅಧ್ಯಕ್ಷ ವೈ. ಕೆ. ನಾಯ್ಕ ಪಟ್ಟೆ, ಸುಬ್ಬಣ್ಣ ನಾಯ್ಕ, ನಾರಾಯಣ ನಾಯ್ಕ, ಪೆರ್ನೆ, ವಿ.ಪಿ ನಸಯ್ಕ,, ಪೂವಪ್ಪ ನಾಯ್ಯ ಪಾಪೆಮಜಲು, ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..