ಸವಣೂರು : ಇಲ್ಲಿನ ಕಾರ್ತಿಕೇಯ ಕಾಂಪ್ಲೆಕ್ಸ್ ನಲ್ಲಿ ಶುದ್ದ ಸಸ್ಯಹಾರಿ ಊಟ ಹಾಗೂ ಉಪಹಾರ ಗೃಹ ಹೋಟೆಲ್ ಶ್ರೀ ದೇವಿ ಜು.25ರಂದು ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಪುರಂದರ ಬಾರಿಕೆ, ರವಿರಾಜ್, ಸಚಿನ್, ಚಿದಾನಂದ, ಜಲಜಾಕ್ಷೀ ನಾರಾಯಣ ಗೌಡ ಕಾರ್ತಿಕೇಯ, ಚಿದಾನಂದ ಕಾರ್ತಿಕೇಯ, ಸಂದೀಪ್ ಕುಪ್ಪೆಟ್ಟಿ, ಉಮೇಶ್, ರೋಹಿತ್, ಕುಶಲ, ನಿತಿನ್, ಚರಣ್, ಸಂತೋಷ್, ವಿಜಯ, ಪ್ರಕಾಶ್, ವೆಂಕಪ್ಪ ಗೌಡ ದೇವಸ್ಯ, ರಾಘವ ಗೌಡ ಗುರುಂಪುತ್ತಾರು, ಮೋನಪ್ಪ ಗೌಡ ದೇವಸ್ಯ, ವೇದಾವತಿ ಬೇರಿಕೆ, ಪುಷ್ಪಾವತಿ, ತಿಮ್ಮಕ್ಕ, ವಸಂತ ಗೌಡ ದೇವಸ್ಯ, ಗೀತಾ ಬೆದ್ರಾಳ, ಪ್ರಜ್ವಲ್ ಕೆ.ಆರ್, ಕಮಲಾ, ಎಲ್ಯಣ್ಣ, ಬಾಬು ವಸಂತಿ, ಶಶಿಕಲಾ ಪುರುಷೋತ್ತಮ, ಶ್ವೇತಾ ಹರೀಶ್, ಲಿಖಿತ್, ಗ್ರಹಿತ್ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.
ಹೊಟೇಲ್ ಶ್ರೀದೇವಿ ಇಲ್ಲಿ ಊಟ-ಉಪಹಾರದೊಂದಿಗೆ ಫ್ರೆಶ್ ಜ್ಯೂಸ್, ತಂಪು ಪಾನೀಯಗಳು, ಚೈನೀಸ್ ಫಾಸ್ಟ್ ಫುಡ್ ಇದೆ. ಸಂಸ್ಥೆಯ ಪಾಲುದಾರರಾದ ಪುರುಷೋತ್ತಮ ಕೋಟ್ಯಾನ್, ಹರೀಶ್ ಗೌಡ ಅವರು ಅತಿಥಿಗಳನ್ನು ಸ್ವಾಗತಿಸಿದರು.