ಪುತ್ತೂರಿನಲ್ಲಿ ಬಸ್ ಗೆ ಕಲ್ಲೆಸೆತ ಹಿನ್ನಲೆ – ಬಸ್ ನಿಲ್ದಾಣದಲ್ಲಿ ಬಾಕಿಯಾದ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಮಾತ್ರ ಓಡಾಡಿದ ಬಸ್

0

 

ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಗೆ ಸಂಬಂಧಿಸಿ ಉದ್ರಿಕ್ತ ತಂಡ ಬೊಳುವಾರಿನಲ್ಲಿ ಬಸ್ ಗೆ ಕಲ್ಲೆಸೆದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುವಲ್ಲಿ ಮಾತ್ರ ಕಾರ್ಯಚರಿಸುತ್ತಿದೆ.

LEAVE A REPLY

Please enter your comment!
Please enter your name here