ಪುಣ್ಚತ್ತಾರು ಹಿಂದೂ ಸಂಘಟನೆಯಿಂದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೆರವಾಗಲು ಸಾಂತ್ವನ ನಿಧಿ ಸಂಗ್ರಹ

0

ಕಾಣಿಯೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ರವರ ಅಗಲುವಿಕೆಯಿಂದ ನೊಂದ ಕುಟುಂಬಕ್ಕೆ ನೆರವಾಗಲು ಪುಣ್ಚತ್ತಾರು ಹಿಂದೂ ಸಂಘಟನೆಯಿಂದ ಸಾಂತ್ವನ ನಿಧಿ ಸಂಗ್ರಹ ನಡೆಸಲಾಯಿತು.

LEAVE A REPLY

Please enter your comment!
Please enter your name here