ಒಕ್ಕಲಿಗ ಸ್ವಸಹಾಯ ಟ್ರಸ್ಟಿನಿಂದ ಧನಸಹಾಯ ವಿತರಣೆ

0

ಪುತ್ತೂರು:ವಾಹನ ಅಪಘಾತದಲ್ಲಿ ಗಾಯಗೊಂಡ ಕುದ್ಮಾರಿನ ಶ್ರೀ ವಿಷ್ಣು ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯ ದಾಮೋದರ ಗೌಡ ರವರ ಚಿಕಿತ್ಸೆಗಾಗಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯ ಧನ ಚೆಕ್ ನ್ನು ಊರ ಗೌಡರಾದ ಸಾಂತಪ್ಪ ಗೌಡ ಪಟ್ಟೆ ರವರು ಹಸ್ತಾಂತರಿಸಿದರು.

ಸವಣೂರು ಗ್ರಾಮದ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ಚೌಕಿಮಠ, ಗ್ರಾಮ ಸಮಿತಿ ಅಧ್ಯಕ್ಷ ರಾಘವ ಗೌಡ ಅಡಿಲು, ಒಕ್ಕಲಿಗ ಸ್ವ ಸಹಾಯ ಟ್ರಸ್ಟಿನ ಮೇಲ್ವಿಚಾರಕ ವಿಜಯ್ ಕುಮಾರ್, ಪ್ರೇರಕ ಉದಯರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here