ನಿಡ್ಪಳ್ಳಿ; ಗ್ರಾಮದ ಮೂಲ ಶ್ರೀ ರಕ್ತೇಶ್ವರಿ, ಶ್ರೀ ಧೂಮಾವತಿ, ಶ್ರೀ ನಾಗ ಸಾನಿಧ್ಯ ಕಂಬಳತ್ತಡ್ಡ ಇಲ್ಲಿ ನಾಗರ ಪಂಚಮಿ ಪ್ರಯುಕ್ತ ಅ.2 ರಂದು ಹಾಲು ಮತ್ತು ಸೀಯಾಳ ಅಭಿಷೇಕ ನಡೆಯಿತು.
ಅಲ್ಲದೆ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಧೂಮಾವತಿ ಸಾನಿಧ್ಯಗಳಿಗೆ ತಂಬಿಲ ಸೇವೆ ನಡೆಯಿತು.ಕಾರ್ಯಕ್ರಮದಲ್ಲಿ ಊರ ಭಕ್ತಾದಿಗಳು, ಗುರಿ ಬಾರಿಕೆ ಮತ್ತು ಪಟ್ಟೆ ಕುಟುಂಬಸ್ಥರು ಪಾಲ್ಗೊಂಡರು.