ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ಚೆಕ್ ವಿತರಣೆ

0

 

ಪುತ್ತೂರು: ಪಡವನ್ನೂರು ಗ್ರಾಮದ ಅನುಗ್ರಹ ಒಕ್ಕಲಿಗ ಸ್ವ ಸಹಾಯ ಸಂಘದ ಸದಸ್ಯರಾದ ತಿಮ್ಮಪ್ಪ ಗೌಡ ಕನ್ನಡ್ಕ ಇವರು ಅನಾರೋಗ್ಯದಿಂದಿದ್ದು ಅವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡಿದ ಸಹಾಯಧನ ಚೆಕ್ ನ್ನು ಹಿರಿಯರಾದ ರಾಮಚಂದ್ರ ಗೌಡ ಕನ್ನಡ್ಕ ಹಸ್ತಾಂತರ ಮಾಡಿದರು,ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕ ವಿಜಯ ಕುಮಾರ್, ಪ್ರೇರಕರು ಶ್ರೀಕಾಂತ್ ಗೌಡ,,ಸಂಘದ ಸದಸ್ಯರುಗಳಾದ ಹರಿಶ್ಚಂದ್ರ ಕನ್ನಡ್ಕ, ಅನಿಲ್ ಕುಮಾರ್ ಕನ್ನಡ್ಕ, ವಿನಯಕುಮಾರ್, ಚಿದಾನಂದ ಗೌಡ ರಾಘವ ಗೌಡ, ಅಶೋಕ್ ಕುಮಾರ್, ನವೀನ ಗೌಡ, ಗಿರೀಶ್ ಕುಮಾರ್, ಯೋಗೀಶ್ ಗೌಡ, ಚಂದ್ರಶೇಖರ್ ಗೌಡ, ಅನಿಲ್ ಕುಮಾರ್ ಕನ್ನಡ್ಕ, ಉದಯಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here