ಪುತ್ತೂರು : ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಅಧೀನದ ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಗಂಗಾಧರ ಗೌಡ ಪಿ.ಎನ್.ರವರು ಶಾಲೆಯ 5 ಬಡ ವಿದ್ಯಾರ್ಥಿಗಳಾದ ಆಯಿಷತ್ ಮಿಶ್ರಿಯಾ(ಎಂಟನೇ ತರಗತಿ), ಲಿಖಿತ(ಎಂಟನೇ ತರಗತಿ), ಸುಶ್ಮಿತ(ಎಂಟನೇ ತರಗತಿ), ನಿತೀಕ್(ಎಂಟನೇ ತರಗತಿ), ಅಬ್ದುಲ್ ಸವಾದ್(9ನೇ ತರಗತಿ)ರವರಿಗೆ ಒಬ್ಬರಿಗೆ ಎರಡು ಜೊತೆ ಸಮವಸ್ತ್ರದ ನಗದು 10,000 ರೂ.ವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದರು.
Home ಚಿತ್ರ ವರದಿ ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಗಂಗಾಧರ ಗೌಡ ಪಿ.ಎನ್.ರವರಿಂದ 5 ವಿದ್ಯಾರ್ಥಿಗಳಿಗೆ ಸಮವಸ್ತ್ರ,...