ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವಕ್ಕೆ ತ್ರಿವರ್ಣ ಬಣ್ಣದಿಂದ ಕಂಗೊಳೊಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

0

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಹಿನ್ನಲೆಯಲ್ಲಿ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಗೌರವ ನೀಡಬೇಕೆಂಬ ಚಿಂತನೆಗೆ ಪೂರಕವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ, ತ್ರಿವರ್ಣ ಬಣ್ಣದಿಂದ ಕಂಗೊಳಿಸುತ್ತಿದೆ. ಆ.೧೦ ರ ರಾತ್ರಿ ದೇವಳದ ವತಿಯಿಂದ ರಾಜಗೋಪುರಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣದ ಪೋಕಸ್ ಲೈಟ್ ಅಳವಡಿಸಲಾಗಿದೆ. ಈ ದೃಶ್ಯವನ್ನು ರಾತ್ರಿ ಹೊತ್ತು ರಥ ಬೀದಿಯಲ್ಲಿ ನಿಂತು ನೋಡಿದಾಗ ತ್ರಿವರ್ಣ ಧ್ವಜ ಹಾರಾಡಿದಂತೆ ಕಾಣುತ್ತಿದೆ.

LEAVE A REPLY

Please enter your comment!
Please enter your name here