ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದಲ್ಲಿ ಕಂಗೊಳಿಸಿದ ತ್ರಿವರ್ಣ ಬೆಳಕಿನ ರಂಗೇರಿಸಿದ ಅಶೋಕ ಚಕ್ರ

0

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಹಿನ್ನಲೆಯಲ್ಲಿ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಗೌರವ ನೀಡಬೇಕೆಂಬ ಚಿಂತನೆಗೆ ಆ.10 ರಂದು ರಾತ್ರಿ ತ್ರಿವರ್ಣ ಬೆಳಕಿನಿಂದ ಕಂಗೊಳಿಸುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಆ.11 ರ ರಾತ್ರಿ ದೇವಳದ ಗೋಪುರಕ್ಕೆ ಅಶೋಕ ಚಕ್ರ ಸೇರಿಕೊಂಡಿದೆ. ಇದೀಗ ಅಶೋಕ ಚಕ್ರ ತ್ರಿವರ್ಣ ಬೆಳಕಿಗೆ ರಂಗೇರಿಸಿದೆ.

LEAVE A REPLY

Please enter your comment!
Please enter your name here