ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವ; ಫಲ ಪಂಚಾಮೃತಾಭಿಷೇಕ ವಿಶೇಷ ಅಭಿಷೇಕ

0

ಪುತ್ತೂರು: ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.13ರಂದು ಶ್ರೀ ಗುರು ಸಾರ್ವಭೌಮರ 351ನೇ ವಿಶೇಷ ಆರಾಧನಾ ಮಹೋತ್ಸವ ನಡೆಯಿತು. ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ಫಲ ಪಂಚಾಮೃತಾಭಿಷೇಕ ನಡೆಯಿತು.

LEAVE A REPLY

Please enter your comment!
Please enter your name here