ಕಾಣಿಯೂರು: ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು,ಕಾಲೇಜು ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ರಸ್ತೆಗೆ ಕಲ್ಲು ಮತ್ತು ಮರಳು ಹಾಕಿ ಸರಿಪಡಿಸಿದರು. ಕಾಲೇಜು ಉಪನ್ಯಾಸಕರಾದ ಪದ್ಮನಾಭ ಮಾತ್ತು ರಂಜಿತ್ ಸಹಕರಿಸಿದರು.
ಕಾಣಿಯೂರು: ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು,ಕಾಲೇಜು ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ರಸ್ತೆಗೆ ಕಲ್ಲು ಮತ್ತು ಮರಳು ಹಾಕಿ ಸರಿಪಡಿಸಿದರು. ಕಾಲೇಜು ಉಪನ್ಯಾಸಕರಾದ ಪದ್ಮನಾಭ ಮಾತ್ತು ರಂಜಿತ್ ಸಹಕರಿಸಿದರು.